ಪಾಟ್ನಾ, ಫೆ 12 (DaijiworldNews/ AK): ಭಾರತ ರತ್ನ ಬಿಜೆಪಿಯು ಡೀಲ್ ಮಾಡುತ್ತಿದೆ ಎಂದು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಸೋಮವಾರ ಆರೋಪಿಸಿದ್ದಾರೆ.
![](https://daijiworld.ap-south-1.linodeobjects.com/Linode/img_tv247/12-02-AK_RDJ.jpg)
ಬಿಹಾರದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿಯು ಮರಣೋ ತ್ತರವಾಗಿ ದೊರೆತಿದ್ದು ಖುಷಿಯ ವಿಚಾರ. ಆದರೆ ಬಿಜೆಪಿಯು ನಮ್ಮೊಂದಿಗೆ ಡೀಲ್ ಮಾಡಿಕೊಳ್ಳಿ. ನಾವು ನಿಮಗೆ ಭಾರತ ರತ್ನ ಕೊಡುತ್ತೇವೆ ಎಂಬಂತೆ ವ್ಯವಹರಿಸುತ್ತಿದೆ ಎಂ ದು ಬಿಹಾರ ವಿಧಾನಸಭೆಯಲ್ಲಿ ಸೋ ಮವಾರ ನಡೆದ ಮುಖ್ಯಮಂತ್ರಿ ನಿತೀ ಶ್ ಕುಮಾರ್ ಸರ್ಕಾ ರದ ಬಹುಮತ ಸಾಬೀತು ವೇಳೆ ಟೀಕಿಸಿದ್ದಾರೆ.