ಉಡುಪಿ, ನವದೆಹಲಿ, ಜೂ. 11 (DaijiworldNews/TA): ಸ್ಥಳೀಯರು, ವಲಸಿಗರು ಎಂದು ಗುಂಪುಕಟ್ಟಿಕೊಂಡು ಬೀದಿ ಕಾಳಗ ನಡೆಸಿದ ಘಟನೆ ಉಡುಪಿಯ ಮಲ್ಪೆಯಲ್ಲಿ ನಿನ್ನೆ ರಾತ್ರಿ 9:15ರ ವೇಳೆ ನಡೆದಿದೆ.

ಕೆಳದಿನಗಳಿಂದ ಪರಸ್ಪರ ದ್ವೇಶಿಸುತ್ತಿದ್ದ ಯುವಕರ ತಂಡಗಳು ನಿನ್ನೆ ರಾತ್ರಿ ಬ್ಯಾಟ್ ನಿಂದ ಪರಸ್ಪರ ಥಳಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.